ನಾಡಿನ ಸಮಸ್ತ ಜನತೆಗೆ ಮಹರ್ಷಿ ವಾಲ್ಮೀಕಿ ಜಯಂತಿಯ ಹಾರ್ದಿಕ ಶುಭಾಶಯಗಳು. ರಾಮಾಯಣವೆಂಬ ಅನರ್ಘ್ಯ ಕೃತಿಯನ್ನು ರಚಿಸಿ, ಶ್ರೀರಾಮನ ಆದರ್ಶಗಳು ನಮ್ಮೆಲ್ಲರಿಗೂ ತಿಳಿಯುವಂತೆ ಮಾಡಿದ ಆದಿಕವಿಗೆ ಪ್ರಣಾಮಗಳು.

Leave a Reply

Your email address will not be published. Required fields are marked *